Skip to main content

ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು

 ​🏛️ ಬಾದಾಮಿ ಚಾಲುಕ್ಯರು (ಕ್ರಿ.ಶ. 543 - 755): ಪರೀಕ್ಷಾ-ಕೇಂದ್ರಿತ ಪ್ರಮುಖ ಪ್ರಶ್ನೋತ್ತರಗಳು ಇತಿಹಾಸ ವಿಭಾಗದಲ್ಲಿ ನಮ್ಮ ಕರ್ನಾಟಕದ ಕೀರ್ತಿ ಪತಾಕೆಯನ್ನು ನರ್ಮದಾ ನದಿಯಿಂದ ಕಾವೇರಿಯವರೆಗೆ ಹಾರಿಸಿದ, ಕಲೆ ಮತ್ತು ವಾಸ್ತುಶಿಲ್ಪದ ತೊಟ್ಟಿಲು ಎನಿಸಿಕೊಂಡ 'ಬಾದಾಮಿ ಚಾಲುಕ್ಯರ' ಇತಿಹಾಸ ಅತ್ಯಂತ ಪ್ರಮುಖವಾದದ್ದು. ಇಮ್ಮಡಿ ಪುಲಕೇಶಿಯ ಸಾಹಸ, ಐಹೊಳೆ ಶಾಸನ ಮತ್ತು ಪಟ್ಟದಕಲ್ಲಿನ ಶಿಲ್ಪಕಲೆ ಬಹಳ ಪ್ರಮುಖವಾದವುಗಳು.ಬನ್ನಿ, ನಮ್ಮ ಕರುನಾಡಿನ ಈ ಹೆಮ್ಮೆಯ ಇತಿಹಾಸವನ್ನು ಕೆಲವು ಪ್ರಮುಖ ಪ್ರಶ್ನೋತ್ತರಗಳ ಮೂಲಕ ತಿಳಿಯೋಣ. 💠 ಬಾದಾಮಿ ಚಾಲುಕ್ಯರ ಮೂಲ, ಸ್ಥಾಪನೆ ಮತ್ತು ಲಾಂಛನ 1) ​ಕರ್ನಾಟಕದಲ್ಲಿ ಕದಂಬರ ನಂತರ ಬಂದ ಪ್ರಬಲ ರಾಜವಂಶ ಯಾವುದು? ​ಉತ್ತರ: ಬಾದಾಮಿ ಚಾಲುಕ್ಯರು. 2) ​ಬಾದಾಮಿ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು? ​ಉತ್ತರ: ಬಾದಾಮಿ (ಇದರ ಹಳೆಯ ಹೆಸರು ವಾತಾಪಿ). 3) ​ಬಾದಾಮಿ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ? ​ಉತ್ತರ: ಬಾಗಲಕೋಟೆ ಜಿಲ್ಲೆ. 4) ​ಚಾಲುಕ್ಯರ ರಾಜಲಾಂಛನ (Emblem) ಯಾವುದಾಗಿತ್ತು? (V. Imp) ​ಉತ್ತರ: ವರಾಹ (ಹಂದಿ). 5) ​ಚಾಲುಕ್ಯರು ಮೂಲತಃ ಎಲ್ಲಿಯವರು ಎಂಬ ಬಗ್ಗೆ ಇತಿಹಾಸಕಾರರಲ್ಲಿರುವ ಪ್ರಮುಖ ವಾದ ಯಾವುದು? ​ಉತ್ತರ: ಅವರು ಅಪ್ಪಟ ಕನ್ನಡಿಗರು (ಸ್ಥಳೀಯರು) ಎಂಬ ವಾದವೇ ಹೆಚ್ಚು ಪ್ರಬಲವಾಗಿದೆ. 6) ​ಚಾಲುಕ್ಯರ ಆಡಳಿತ ಭಾಷೆ ಯಾವುದಾಗಿತ್ತು? ​ಉತ್ತರ: ಕನ್ನಡ ಮತ್ತು ಸಂಸ್ಕೃತ. 7) ​ಚಾಲುಕ್ಯ ...

ಕರ್ನಾಟಕ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (Karnataka GK question and answers)

ಕರ್ನಾಟಕ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು (Karnataka GK question and answers)
1) ಕರ್ನಾಟಕ ರಾಜ್ಯವು ಯಾವಾಗ ಮೈಸೂರು ರಾಜ್ಯವೆಂದು ಉದಯವಾಯಿತು? 
ಉತ್ತರ: 1 ನವೆಂಬರ್ 1956

2) ಮೈಸೂರು ರಾಜ್ಯಕ್ಕೆ 'ಕರ್ನಾಟಕ' ವೆಂದು ಯಾವಾಗ ನಾಮಕರಣ ಮಾಡಲಾಯಿತು?
ಉತ್ತರ: 1 ನವೆಂಬರ್ 1973

3) ಕರ್ನಾಟಕ ರಾಜ್ಯದ ರಾಜಧಾನಿ ಯಾವುದು? 
ಉತ್ತರ: ಬೆಂಗಳೂರು 

4) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಎಷ್ಟು? 
ಉತ್ತರ: 1,91,791 ಚ.ಕಿ.ಮೀ

5) ಕರ್ನಾಟಕ ರಾಜ್ಯದ ಉತ್ತರ ತುದಿ ಯಾವುದು? 
ಉತ್ತರ: ಬೀದರ ಜಿಲ್ಲೆಯ ಔರಾದ ತಾಲೂಕಿನ ಮುಖೇಡ ಗ್ರಾಮ

6) ಕರ್ನಾಟಕ ರಾಜ್ಯದ ದಕ್ಷಿಣ ತುದಿ ಯಾವುದು?
ಉತ್ತರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೋಯಾರ 

7) ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು? 
ಉತ್ತರ: ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿ

8) ಕರ್ನಾಟಕ ರಾಜ್ಯದ ಮೊಟ್ಟ ಮೊದಲ ರಾಜ್ಯಪಾಲರು ಯಾರು? 
ಉತ್ತರ: ಜಯಚಾಮರಾಜೇಂದ್ರ ಒಡೆಯರ

9) ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರು ಯಾರು? 
ಉತ್ತರ: ವಿ.ಎಸ್. ರಮಾದೇವಿ 

10) ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
ಉತ್ತರ: ಕೆ.ಎಸ್.ನಾಗರತ್ನಮ್ಮ

11) ಭಾರತದಲ್ಲಿ ಕರ್ನಾಟಕ ರಾಜ್ಯವು ವಿಸ್ತೀರ್ಣದಲ್ಲಿ ಎಷ್ಟನೇ ದೊಡ್ಡ ರಾಜ್ಯವಾಗಿದೆ? 
ಉತ್ತರ: 6 ದೊಡ್ಡ ರಾಜ್ಯ 

12) ಕರ್ನಾಟಕ ರಾಜ್ಯದ ಅತಿದೊಡ್ಡ ಜಿಲ್ಲೆ ಯಾವುದು?
ಉತ್ತರ: ಬೆಳಗಾವಿ

13) ಕರ್ನಾಟಕ ರಾಜ್ಯದ ಅತ್ಯಂತ ಚಿಕ್ಕ ಜಿಲ್ಲೆ ಯಾವುದು?
ಉತ್ತರ: ಬೆಂಗಳೂರು ನಗರ

14) ಕರ್ನಾಟಕ ರಾಜ್ಯದ ರಾಷ್ಟ್ರೀಯ ಮರ ಯಾವುದು? 
ಉತ್ತರ: ಶ್ರೀಗಂಧ 

15) ಕರ್ನಾಟಕ ರಾಜ್ಯದ ರಾಷ್ಟ್ರೀಯ ಹಣ್ಣು ಯಾವುದು? 
ಉತ್ತರ: ಮಾವಿನ ಹಣ್ಣು

16) ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೂವೂ ಯಾವುದು?ಉತ್ತರ: ಕಮಲ

17) ಕರ್ನಾಟಕ ರಾಜ್ಯದ ರಾಷ್ಟ್ರೀಯ ಚಿಟ್ಟೆ ಯಾವುದು? 
ಉತ್ತರ: ಸರ್ದನ್ ಬರ್ಡ್ ವಿಂಗ್

18) ಕರ್ನಾಟಕ ರಾಜ್ಯದ ರಾಷ್ಟ್ರೀಯ ನೃತ್ಯ ಯಾವುದು? 
ಉತ್ತರ: ಯಕ್ಷಗಾನ 

19) ಕರ್ನಾಟಕ ರಾಜ್ಯದ ರಾಷ್ಟ್ರೀಯ ಪಕ್ಷಿ ಯಾವುದು? 
ಉತ್ತರ: ನೀಲಕಂಠ 

20) ಕರ್ನಾಟಕ ರಾಜ್ಯದ ರಾಷ್ಟ್ರೀಯ ಪ್ರಾಣಿ ಯಾವುದು? 
ಉತ್ತರ: ಆನೆ 

21) ಕರ್ನಾಟಕ ರಾಜ್ಯದ ರಾಷ್ಟ್ರೀಯ ಮೀನು ಯಾವುದು? 
ಉತ್ತರ: ಕರ್ನಾಟಿಕ್ ಕಾರ್ಪ್

22) ಕರ್ನಾಟಕ ರಾಜ್ಯದ ನಾಡು ಹಬ್ಬ ಯಾವುದು?
ಉತ್ತರ: ನವರಾತ್ರಿ 

23) ಕರ್ನಾಟಕದಲ್ಲಿ ಪವಿತ್ರ ನದಿ ಎಂದು ಪರಿಗಣಿತವಾದ ನದಿ ಯಾವುದು? 
ಉತ್ತರ: ಕಾವೇರಿ ನದಿ (ನಮ್ಮ ನಾಡಿನ ಗಂಗಾ)

24) ಕರ್ನಾಟಕ ರಾಜ್ಯದ ಅತಿ ದೊಡ್ಡ ದೇವಾಲಯ ಯಾವುದು?
ಉತ್ತರ: ನಂಜನಗೂಡಿನ ಶ್ರೀಕಂಟೇಶ್ವರ ದೇವಾಲಯ 

25) ಕರ್ನಾಟಕ ರಾಜ್ಯದ ಅತಿ ವಿಶಾಲವಾದ ಕಟ್ಟಡ ಯಾವುದು? 
ಉತ್ತರ: ವಿಧಾನಸೌಧ 

26) ಕರ್ನಾಟಕ ರಾಜ್ಯದ ಅತ್ಯಂತ ಎತ್ತರವಾದ ಶಿಖರ ಯಾವುದು? 
ಉತ್ತರ: ಮುಳ್ಳಯ್ಯನಗಿರಿ (ಚಿಕ್ಕಮಂಗಳೂರು ಜಿಲ್ಲೆ) 

27) ಕರ್ನಾಟಕ ರಾಜ್ಯದ ಅತಿ ದೊಡ್ಡ ಪಕ್ಷಿಧಾಮ ಯಾವುದು?
ಉತ್ತರ: ರಂಗನತಿಟ್ಟು ಪಕ್ಷಿಧಾಮ (ಶ್ರೀರಂಗಪಟ್ಟಣ)

28) ಕರ್ನಾಟಕ ರಾಜ್ಯದ ಅತಿ ದೊಡ್ಡ ಬಂದರು ಯಾವುದು? 
ಉತ್ತರ: ನವ ಮಂಗಳೂರು ಬಂದರು 

29) ಕನ್ನಡ ಸಾಹಿತ್ಯ ಪರಿಷತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ: 1915

30) ಕನ್ನಡ ಸಾಹಿತ್ಯದ ಮೂರು ರತ್ನಗಳು ಯಾರು?
ಉತ್ತರ: ಪಂಪ, ರನ್ನ, ಪೊನ್ನ 

31) ಕರ್ನಾಟಕದ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಪುರಂದರದಾಸ 

32) ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಬಿ.ಎಂ. ಶ್ರೀಕಂಠಯ್ಯ

33) ಕನ್ನಡದ ಕಬೀರ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಶಿಶುನಾಳ ಶರೀಫ

34) ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಬಸವೇಶ್ವರ 

35) ಕರ್ನಾಟಕದ ಮೀರಾಬಾಯಿ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಅಕ್ಕಮಹಾದೇವಿ

36) ಆಧುನಿಕ ಸರ್ವಜ್ಞ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಡಿ.ವಿ. ಗುಂಡಪ್ಪ

37) ಮೈಸೂರಿನ ಹುಲಿ ಎಂದು ಹೆಸರು ಪಡೆದವರು ಯಾರು? 
ಉತ್ತರ: ಟಿಪ್ಪು ಸುಲ್ತಾನ್ 

38) ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ ಯಾರು? 
ಉತ್ತರ: ಹರ್ಡೇಕರ್ ಮಂಜಪ್ಪ 

39) ಕರ್ನಾಟಕದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಹಳ್ಳಿಕೆರೆ ಗುದ್ಲೆಪ್ಪ 

40) ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯುತ್ತಾರೆ? 
ಉತ್ತರ: ಗಂಗಾಧರ್ ರಾವ್ ದೇಶಪಾಂಡೆ

41) ಕನ್ನಡದ ಮೊದಲ ಚಲನಚಿತ್ರ ಯಾವುದು?
ಉತ್ತರ: ಸತಿ ಸುಲೋಚನಾ

42) ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ? 
ಉತ್ತರ: ನೇತ್ರಾವತಿ 

43) ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು? 
ಉತ್ತರ: ಹೇಮಾವತಿ 

44) ಕರ್ನಾಟಕ ರಾಜ್ಯದ ಹಸಿರು ಮ್ಯೂಸಿಯಂ ಯಾವುದು?  ಉತ್ತರ: ಸ್ಕಂದಗಿರಿ 

45) ಕರ್ನಾಟಕದ ಕಣ್ಣೀರಿನ ನದಿ ಯಾವುದು? 
ಉತ್ತರ: ದೋಣಿ ನದಿ 

46) ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ? 
ಉತ್ತರ: ದಾವಣಗೆರೆ

47) ಕರ್ನಾಟಕದ ಹೆಬ್ಬಾಗಿಲು ಯಾವುದು?
ಉತ್ತರ: ಮಂಗಳೂರು

48) ಕರ್ನಾಟಕದ ರೇಷ್ಮೆ ಪಟ್ಟಣ ಯಾವುದು? 
ಉತ್ತರ: ರಾಮನಗರ

49) ಕರ್ನಾಟಕದ ಮೊದಲ ಪತ್ರಿಕೆ ಯಾವುದು?
ಉತ್ತರ: ಮಂಗಳೂರು ಸಮಾಚಾರ 

50) ಕರ್ನಾಟಕದ ಮೊದಲ ವಿಡಿಯೋ ಪತ್ರಿಕೆ ಯಾವುದು?
ಉತ್ತರ: ಬೆಳ್ಳಿಚುಕ್ಕಿ

Comments

Popular posts from this blog

ಸಿಂಧೂ ನಾಗರಿಕತೆ ( Indus valley ) MCQ Quiz

ಸಿಂಧೂ ನಾಗರಿಕತೆ (IVC) - 60 MCQ ಪ್ರಶ್ನೋತ್ತರಗಳು ಸಿಂಧೂ ನಾಗರಿಕತೆ 1) ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆ ಯಾವುದು? A) ಚೀನಾ ನಾಗರಿಕತೆ B) ಈಜಿಪ್ಟ್ ನಾಗರಿಕತೆ C) ಸುಮೇರಿಯನ್ ನಾಗರಿಕತೆ D) ಮೆಸೊಪೋಟೊಮಿಯಾ ನಾಗರಿಕತೆ Show Answer ಸರಿಯಾದ ಉತ್ತರ: C) ಸುಮೇರಿಯನ್ ನಾಗರಿಕತೆ 2) ಸಿಂಧೂ ನಾಗರಿಕತೆಯನ್ನು ಮೆಲುಹ್ ಎಂದು ಕರೆಯುತ್ತಿದ್ದವರು ಯಾರು? A) ಚೀನಿಯರು B) ಈಜಿಪ್ಟಿಯನ್ನರು C) ಸುಮೇರಿಯನ್ನರು D) ಮೆಸೊಪೋಟೊಮಿಯನ್ನರು Show Answer ಸರಿಯಾದ ಉತ್ತರ: D) ಮೆಸೊಪೋಟೊಮಿಯನ್ನರು 3) ಸಿಂಧು ನಾಗರಿಕತೆಯು ಯಾವ ಯುಗದಲ್ಲಿ ಬೆಳೆದು ಬಂದ ನಾಗರಿಕತೆಯಾಗಿದೆ? A) ಶಿಲಾಯುಗ B) ಕಬ್ಬಿಣಯುಗ C) ಕಂಚಿನಯುಗ D) ತಾಮ್ರಯುವ Show Answer ಸರಿಯಾದ ಉತ್ತರ: C) ಕಂಚಿನಯುಗ 4) ಸಿಂಧೂ ನಾಗರಿಕತೆಯನ್ನು ಹರಪ್ಪ ನಾಗರಿಕತೆ ಎಂದು ಕರೆದವರು ಯಾರು? A) ದಯಾರಾಮ್ ಸಹಾನಿ B) ಆರ್.ಡಿ. ಬ್ಯಾನರ್ಜಿ C) ಸರ್ ಜಾನ್ ಮಾರ್ಷಲ್ D) ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ Show Answer ಸರಿಯಾದ ಉತ್ತರ: C) ಸರ್ ಜಾನ್ ಮಾರ್ಷಲ್ 5) ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? A) ಲಾರ್ಡ್ ಕರ್ಜನ್ B) ಸರ್ ಜಾನ್ ಮಾರ್ಷಲ್ C) ಸರ್ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ D) ದಯಾರಾಮ್ ಸಹಾನಿ Show Answer ಸರಿಯಾದ ಉತ್ತರ: C) ಸರ್ ಅಲೆಕ...

ವೇದಗಳ ಕಾಲದ ನಾಗರಿಕತೆ (Civilization of the Vedic period) MCQ in kannada

ವೇದಗಳ ಕಾಲದ ನಾಗರಿಕತೆ: 35 ಅತಿ ಕಠಿಣ MCQ ರಸಪ್ರಶ್ನೆ (ಸರಳೀಕೃತ) 🏛️ ವೇದಗಳ ಕಾಲದ ನಾಗರಿಕತೆಯ ಬಗ್ಗೆ MCQ ರಸಪ್ರಶ್ನೆ ಪ್ರತಿಯೊಂದು ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಪ್ರಯತ್ನಿಸಿ ಮತ್ತು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿ ನೀಡಿದ್ದೀರಿ ಕಾಮೆಂಟ್ ಮಾಡಿ 1. ವೈದಿಕ ಪದಾರ್ಥ ಋಗ್ವೇದದಲ್ಲಿ 'ನೀರನ್ನು ಹೊತ್ತೊಯ್ಯುವವನು' ಎಂಬ ಅರ್ಥದೊಂದಿಗೆ, ಮುಖ್ಯವಾಗಿ 'ಅಗ್ನಿ'ಯನ್ನು 'ದೂತ'ನ ಪಾತ್ರದಲ್ಲಿ ಉಲ್ಲೇಖಿಸಲಾದ ಪದ ಯಾವುದು? ಹವ್ಯವಾಹನ (Havyavahana) ಜಾತಿವೇದಸ್ (Jātavedas) ನಾರಾಶಂಸ (Narāśamsa) ಪಾವಕ (Pāvaka) ಉತ್ತರ ನೋಡಿ ಸರಿಯಾದ ಉತ್ತರ: D. ಪಾವಕ. ಪಾವಕವು ಅಗ್ನಿಯು ನೀರನ್ನು (ಅಥವಾ ಅದರ ಅಂಶವನ್ನು) ಒಯ್ಯುವ ಸಾಮರ್ಥ್ಯವನ್ನು ಸೂಚಿಸುತ್ತದೆ, ಇದು ಅಗ್ನಿಯ ಶುದ್ಧೀಕರಣದ ಪಾತ್ರದೊಂದಿಗೆ ಸಂಬಂಧಿಸಿದೆ. 2. ಶುನಾಃಶೇಪನ ಕಥೆ ಶುಕ್ಲ ಯಜುರ್ವೇದದ ಭಾಗವಾದ ಶತಪಥ ಬ್ರಾಹ್ಮಣದಲ್ಲಿ ಉಲ್ಲೇಖಿಸಲಾದ, ವ...